ಕುರಿಗಾಹಿ ಯುವಕನನ್ನು ಕೊಂದು ಹಾಕಿದ ಚಿರತೆ! | Janata news
ಕೊಪ್ಪಳ : ವಿರೂಪಾಪೂರಗಡ್ಡಿ ಬೆಟ್ಟದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿ ರಾಘವೇಂದ್ರ (18) ಎಂಬ ಯುವಕನನ್ನು ಕೊಂದು ಹಾಕಿದ ಘಟನೆ ಜರುಗಿದೆ.
ಕುರಿ ಕಾಯಲು ವಿರುಪಾಪುರ ಗಡ್ಡೆಗೆ ತೆರಳಿದ್ದ ಸಮಯದಲ್ಲಿ ಗಂಗಾವತಿ ತಾಲೂಕಿನ ಕರಡಿಗುಡ್ಡ ಗ್ರಾಮದ ನಿವಾಸಿ, ಕುರಿಗಾಹಿ ರಾಘವೇಂದ್ರ ಮೇಲೆ ಚಿರತೆ ದಾಳಿ ಮಾಡಿದ್ದು, ದಾಳಿಗೆ ಬಲಿಯಾಗಿದ್ದಾನೆ. ಈ ಸಂಬಂಧ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Koppala