Fri,Jul18,2025
ಕನ್ನಡ / English

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 17 ನೇ ಕಂತಿನ ಬಿಡುಗಡೆ : ಪ್ರಧಾನಿ ಮೋದಿ 3ನೇ ಅವಧಿಯ ಮೊದಲ ಕಡತಕ್ಕೆ ಸಹಿ | JANATA NEWS

10 Jun 2024

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಮೊದಲ ಕಡತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 10, ಸೋಮವಾರ ಸಹಿ ಹಾಕಿದರು. ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಈ ಯೋಜನೆಯು 9.3 ಕೋಟಿ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸುಮಾರು ₹ 20,000 ಕೋಟಿಗಳನ್ನು ವಿತರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೊನ್ನೆ ಸೋಮವಾರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. “ನಮ್ಮದು ಕಿಸಾನ್ ಕಲ್ಯಾಣಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತ ರೈತ ಕಲ್ಯಾಣಕ್ಕೆ ಸಂಬಂಧಿಸಿದೆ ಎಂಬುದು ಸೂಕ್ತ. ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಕೆಲಸ ಮಾಡಬೇಕೆಂದು ಬಯಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

English summary :Release of 17th installment of PM Kisan Samman Fund: PM Modi signs first file of 3rd term

ಆಕಾಶ್ ಪ್ರೈಮ್ ಕ್ಷಿಪಣಿ ಯಶಸ್ವಿ : ಲಡಾಖ್ ನಲ್ಲಿ 2 ವೈಮಾನಿಕ ಹೈ ಸ್ಪೀಡ್ ಮಾನವರಹಿತ ಗುರಿ ಯಶಸ್ವಿಯಾಗಿ ನಾಶ
ಆಕಾಶ್ ಪ್ರೈಮ್ ಕ್ಷಿಪಣಿ ಯಶಸ್ವಿ : ಲಡಾಖ್ ನಲ್ಲಿ 2 ವೈಮಾನಿಕ ಹೈ ಸ್ಪೀಡ್ ಮಾನವರಹಿತ ಗುರಿ ಯಶಸ್ವಿಯಾಗಿ ನಾಶ
ಪ್ರಸ್ತಾವಿತ ಸುರಂಗ ರಸ್ತೆ ಕುರಿತು ಡಿಸಿಎಂ ಗೆ ಸಾರ್ವಜನಿಕ ಚರ್ಚೆಯ ಸವಾಲು ಹಾಕಿದ ಸಂಸದ ಸೂರ್ಯ
ಪ್ರಸ್ತಾವಿತ ಸುರಂಗ ರಸ್ತೆ ಕುರಿತು ಡಿಸಿಎಂ ಗೆ ಸಾರ್ವಜನಿಕ ಚರ್ಚೆಯ ಸವಾಲು ಹಾಕಿದ ಸಂಸದ ಸೂರ್ಯ
ಚೀನಾದ ಜೊತೆ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿದ ವಿದೇಶಾಂಗ ಸಚಿವ ಜೈಶಂಕರ್
ಚೀನಾದ ಜೊತೆ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ತೀವ್ರವಾಗಿ ಟೀಕಿಸಿದ ವಿದೇಶಾಂಗ ಸಚಿವ ಜೈಶಂಕರ್
ಸಮೋಸಾ, ಜಿಲೇಬಿ ಸಿಹಿತಿಂಡಿಗಳ ಮೇಲೆ ಎಚ್ಚರಿಕೆ ಲೇಬಲ್‌ ಸಲಹೆ ನೀಡಿಲ್ಲ - ಕೇಂದ್ರ ಆರೋಗ್ಯ ಸಚಿವಾಲಯ
ಸಮೋಸಾ, ಜಿಲೇಬಿ ಸಿಹಿತಿಂಡಿಗಳ ಮೇಲೆ ಎಚ್ಚರಿಕೆ ಲೇಬಲ್‌ ಸಲಹೆ ನೀಡಿಲ್ಲ - ಕೇಂದ್ರ ಆರೋಗ್ಯ ಸಚಿವಾಲಯ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಯಶಸ್ವಿಯಾಗಿ ಬಂದ  ಶುಭಾಂಶು ಶುಕ್ಲಾ ತಂಡ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಯಶಸ್ವಿಯಾಗಿ ಬಂದ ಶುಭಾಂಶು ಶುಕ್ಲಾ ತಂಡ
ಅಭಿನಯ ಸರಸ್ವತಿ, ಪದ್ಮಭೂಷಣ ಬಿ.ಸರೋಜಾದೇವಿ ಇನ್ನಿಲ್ಲ
ಅಭಿನಯ ಸರಸ್ವತಿ, ಪದ್ಮಭೂಷಣ ಬಿ.ಸರೋಜಾದೇವಿ ಇನ್ನಿಲ್ಲ
ಕೇಂದ್ರ ಸಚಿವ ಗಡ್ಕರಿಗೆ ಸಾಗರ - ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭ ಮುಂದೂಡಲು ಕೋರಿ ಸಿಎಂ ಸಿದ್ದರಾಮಯ್ಯ ಪತ್ರ
ಕೇಂದ್ರ ಸಚಿವ ಗಡ್ಕರಿಗೆ ಸಾಗರ - ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭ ಮುಂದೂಡಲು ಕೋರಿ ಸಿಎಂ ಸಿದ್ದರಾಮಯ್ಯ ಪತ್ರ
ಭಯೋತ್ಪಾದನೆಯ ವಿರುದ್ಧ ದಾಳಿಗಳನ್ನು ಮುಂದುವರೆಸಿದ ಭಾರತ : ಮ್ಯಾನ್ಮಾರ್‌ನಲ್ಲಿ ಉಲ್ಫಾ ನಾಲ್ಕು ಶಿಬಿರಗಳ ಮೇಲೆ ಡ್ರೋನ್ ದಾಳಿ
ಭಯೋತ್ಪಾದನೆಯ ವಿರುದ್ಧ ದಾಳಿಗಳನ್ನು ಮುಂದುವರೆಸಿದ ಭಾರತ : ಮ್ಯಾನ್ಮಾರ್‌ನಲ್ಲಿ ಉಲ್ಫಾ ನಾಲ್ಕು ಶಿಬಿರಗಳ ಮೇಲೆ ಡ್ರೋನ್ ದಾಳಿ
ಬೋಯಿಂಗ್ ವಿಮಾನ ಎಂಜಿನ್ ಇಂಧನ ಕಟ್ಆಫ್ ಸ್ವಿಚ್‌ಗಳ ಸ್ಥಾನದಿಂದ ಎತ್ತಲಾದ ಪ್ರಶ್ನೆ: ಕಾಕ್‌ಪಿಟ್ ಸಂಭಾಷಣೆಯಿಂದ ಬಹಿರಂಗ
ಬೋಯಿಂಗ್ ವಿಮಾನ ಎಂಜಿನ್ ಇಂಧನ ಕಟ್ಆಫ್ ಸ್ವಿಚ್‌ಗಳ ಸ್ಥಾನದಿಂದ ಎತ್ತಲಾದ ಪ್ರಶ್ನೆ: ಕಾಕ್‌ಪಿಟ್ ಸಂಭಾಷಣೆಯಿಂದ ಬಹಿರಂಗ
5 ವರ್ಷ ಪೂರೈಸುತ್ತೇನೆ... ನಿವೃತ್ತಿ ಇಲ್ಲ... 2028 ರಲ್ಲೂ ಸರ್ಕಾರ ಮುನ್ನಡೆಸುತ್ತೇನೆ - ಸಿಎಂ ಸಿದ್ದರಾಮಯ್ಯ
5 ವರ್ಷ ಪೂರೈಸುತ್ತೇನೆ... ನಿವೃತ್ತಿ ಇಲ್ಲ... 2028 ರಲ್ಲೂ ಸರ್ಕಾರ ಮುನ್ನಡೆಸುತ್ತೇನೆ - ಸಿಎಂ ಸಿದ್ದರಾಮಯ್ಯ
ವಾಯುಪಡೆಯ ಜಾಗ್ವಾರ್ ತರಬೇತಿ ವಿಮಾನ ಅಪಘಾತ : ಇಬ್ಬರೂ ಪೈಲಟ್‌ಗಳನ್ನು ಕಳೆದುಕೊಂಡ ಭಾರತ
ವಾಯುಪಡೆಯ ಜಾಗ್ವಾರ್ ತರಬೇತಿ ವಿಮಾನ ಅಪಘಾತ : ಇಬ್ಬರೂ ಪೈಲಟ್‌ಗಳನ್ನು ಕಳೆದುಕೊಂಡ ಭಾರತ
ಪ್ರಧಾನಿ ಮೋದಿಗೆ ಬ್ರೆಜಿಲ್ ನ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ
ಪ್ರಧಾನಿ ಮೋದಿಗೆ ಬ್ರೆಜಿಲ್ ನ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರಶಸ್ತಿ

ನ್ಯೂಸ್ MORE NEWS...