ನಿಮ್ಮ ಅಪ್ಪನ ಕೈಯಲ್ಲಿ ಏನು ಮಾಡಲು ಆಗಿಲ್ಲ ನೀವೇನು ಮಾಡುತ್ತೀರಿ? - ಸಚಿವ ಪ್ರಿಯಾಂಕ ಖರ್ಗೆ ಗೆ ಸಿಟಿ.ರವಿ ಸವಾಲು | JANATA NEWS
ಬೆಂಗಳೂರು : ಆರ್.ಎಸ್.ಎಸ್ ಬ್ಯಾನ್ ಮಾಡುವ ಕುರಿತು ರಾಜ್ಯ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರ ಕುರಿತು ಮಾತನಾಡಿದ ಬಿಜೆಪಿ ನಾಯಕ ಸಿಟಿ.ರವಿ ಅವರು "ನಿಮ್ಮ ಅಪ್ಪನ ಕೈಯಲ್ಲಿ ಏನು ಮಾಡಲು ಆಗಿಲ್ಲ ನೀವೇನು ಮಾಡುತ್ತೀರಿ?" ಎಂದು ಸವಾಲೆಸೇದಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಿಟಿ.ರವಿ ಅವರು, "ನೆಹರು ಪ್ರಧಾನ ಮಂತ್ರಿ ಇದ್ರು ಐ ವಿಲ್ ಕ್ರಶ್ ಆರ್.ಎಸ್.ಎಸ್ ಅಂದ್ರು ಆರ್ಎಸ್ಎಸ್ ಇದೆ ನೆಹರು ಇಲ್ಲ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾಗಿ ನಡೆದರು ಸಂಘವನ್ನು ಬ್ಯಾನ್ ಮಾಡಿದರು ಇಂದಿರಾ ಗಾಂಧಿ ಇಲ್ಲ ಭಾರತ ಇದೆ ಆರ್ ಎಸ್ ಎಸ್ ಇದೆ ಪ್ರಿಯಾಂಕ ಖರ್ಗೆ ಅವರೇ ನೀವು ಇನ್ನು ಮೊನ್ನೆ ಹೋಂ ಮಿನಿಸ್ಟರ್ ಆಗಿದ್ದೀರಿ ನಿಮ್ಮಪ್ಪ ಮುಂಚೆನೇ ಆಗಿದ್ದರು ನಿಮ್ಮ ಅಪ್ಪನ ಕೈಯಲ್ಲಿ ಏನು ಮಾಡಲು ಆಗಿಲ್ಲ ನೀವೇನು ಮಾಡುತ್ತೀರಿ? ನೀವು ಸರ್ವಾಧಿಕಾರಿ ಅಲ್ಲ.", ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ನೇರ ಸವಾಲನ್ನು ಎಸಗಿದ್ದಾರೆ.