Mon,Jul01,2024
ಕನ್ನಡ / English

ನನ್ನನ್ನು ಕೆಣಕಿ ಮರ್ಯಾದೆ ಕಳೆದುಕೊಳ್ಳಬೇಡಿ: ಸಚಿವ ಗೋಪಾಲಯ್ಯಗೆ ಡಿಕೆಶಿ ಎಚ್ಚರಿಕೆ | Janata news

26 Apr 2020
698

ಬೆಂಗಳೂರು : ಕೇಂದ್ರ ಸರಕಾರ ಕೊಟ್ಟ ಅಕ್ಕಿಯನ್ನು ಎಷ್ಟು ಬೆಲೆಗೆ ಯಾರು ಯಾರಿಗೆ ಮಾರುತ್ತಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಸ್ಪಷ್ಟ ಮಾಹಿತಿ ಇದೆ, ಸುಮ್ಮನೆ ನನ್ನನ್ನು ಕೆಣಕಿ ಮಾನ ಕಳೆದುಕೊಳ್ಳಬೇಡಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಚಿವ ಗೋಪಾಲಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ನಾನು ಸಚಿವ ಗೋಪಾಲಯ್ಯರಿಗಿಂತ ಮೊದಲೇ ಸಚಿವನಾಗಿದ್ದವನು. ಈ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆಂದು ಚೆನ್ನಾಗಿ ಗೊತ್ತಿದೆ. ಸುಮ್ಮನೆ ನನ್ನನ್ನು ಕೆಣಕಿ ಮಾನ ಕಳೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.

ಗೋಪಾಲಯ್ಯ ಅವರಿಗೆ ತಮ್ಮ ಅಧಿಕಾರಿಗಳನ್ನು ಮುಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಪದಾರ್ಥವನ್ನು ಸಂಗ್ರಹಿಸಬೇಕಾದರೆ ಅನೇಕ ಕಾನೂನು ಪ್ರಕ್ರಿಯೆಗಳಿವೆ. ಇಂಥ ಸಂದರ್ಭದಲ್ಲಿ ಅನುಮತಿ ಇಲ್ಲದ ಕಡೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿ ಇಟ್ಟುಕೊಂಡಿದ್ದು ಯಾಕೆ, ಸರ್ಕಾರ ನೂರಾರು ಗೋದಾಮು, ಛತ್ರಗಳನ್ನು ಪಡೆದು ಅವುಗಳನ್ನು ದಿನಸಿ ಪದಾರ್ಥ ಸಂಗ್ರಹಕ್ಕೆ ಬಳಸಲಾಗುವುದು ಎಂದು ಘೋಷಿಸಿದ್ದೇಕೆ, ಅಷ್ಟು ಕಟ್ಟಡಗಳಲ್ಲಿ ಸಂಗ್ರಹಿಸಲು ಅವಕಾಶ ಇರುವಾಗ ಇಲ್ಲಿ, ಖಾಸಗಿ ಜಾಗದಲ್ಲಿ ಬಚ್ಚಿಟ್ಟುಕೊಂಡಿದ್ದೇಕೆ ಎಂದು ಅವರು ಪ್ರಶ್ನಿಸಿದರು.

ಎಷ್ಟು ಅಧಿಕಾರಿಗಳ ಜತೆ ಏನೇನು ಮಾತುಕತೆ ಆಗಿದೆ, ಸರ್ಕಾರದ ಅಕ್ಕಿಯನ್ನು ಯಾರು ಎಲ್ಲಿ ಎಷ್ಟಕ್ಕೆ ಖರೀದಿಸಿದ್ದಾರೆ ಎಂಬುದೂ ನನಗೆ ಗೊತ್ತಿದೆ. ಈಗ ಜನರ ಆರೋಗ್ಯ ಕಾಪಾಡಿ, ಅವರ ಜೀವಗಳನ್ನು ಉಳಿಸೋಣ. ಜೀವ ಇದ್ದರೆ ನಂತರ ಉಳಿದದ್ದು. ಹೀಗಾಗಿ, ಈಗ ಆರೋಗ್ಯ ವಿಚಾರವಾಗಿ ಮಾತ್ರ ಚರ್ಚೆ ಮಾಡೋಣ ಎಂದು ಡಿಕೆಶಿ ಹೇಳಿದರು.

English summary :DKShivakumar

ರಾಹುಲ್ ದ್ರಾವಿಡ್ ಕೊಡುಗೆಗಳಿಗಾಗಿ, ಪೀಳಿಗೆಗೆ ಸ್ಪೂರ್ತಿದಾಯಕವಾಗಿದ್ದಕ್ಕೆ ಭಾರತ ಅವರಿಗೆ ಕೃತಜ್ಞರಾಗಿರುತ್ತದೆ - ಪ್ರಧಾನಿ ಮೋದಿ
ರಾಹುಲ್ ದ್ರಾವಿಡ್ ಕೊಡುಗೆಗಳಿಗಾಗಿ, ಪೀಳಿಗೆಗೆ ಸ್ಪೂರ್ತಿದಾಯಕವಾಗಿದ್ದಕ್ಕೆ ಭಾರತ ಅವರಿಗೆ ಕೃತಜ್ಞರಾಗಿರುತ್ತದೆ - ಪ್ರಧಾನಿ ಮೋದಿ
ಅಜೇಯ ಶೈಲಿಯಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿದ  ಪ್ರಧಾನಿ ಮೋದಿ
ಅಜೇಯ ಶೈಲಿಯಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಸಿಎಂ ಕುರ್ಚಿ ಹಗ್ಗ ಜಗ್ಗಾಟ ಗಲಾಟೆ : ಕಾಂಗ್ರೆಸ್ ಹೈಕಮಾಂಡ್ ಗೆ  ಮತ್ತೊಮ್ಮೆ ತಲೆನೋವು?
ಸಿಎಂ ಕುರ್ಚಿ ಹಗ್ಗ ಜಗ್ಗಾಟ ಗಲಾಟೆ : ಕಾಂಗ್ರೆಸ್ ಹೈಕಮಾಂಡ್ ಗೆ ಮತ್ತೊಮ್ಮೆ ತಲೆನೋವು?
ಕುಸಿದ ಮೇಲ್ಛಾವಣಿ ರಚನೆಯನ್ನು 2009 ರಲ್ಲಿ ಮತ್ತೊಂದು ಕಂಪನಿ ನಿರ್ಮಿಸಿದೆ - ಎಲ್ ಅಂಡ್ ಟಿ
ಕುಸಿದ ಮೇಲ್ಛಾವಣಿ ರಚನೆಯನ್ನು 2009 ರಲ್ಲಿ ಮತ್ತೊಂದು ಕಂಪನಿ ನಿರ್ಮಿಸಿದೆ - ಎಲ್ ಅಂಡ್ ಟಿ
ಕುಸಿದ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಗೆ ಮೋದಿ ಹೊಣೆ ಮಾಡಲು ಹೊರಟ ವಿಪಕ್ಷ : 2009ರಲ್ಲಿ ಉದ್ಘಾಟಿಸದ್ದು - ವಿಮಾನಯಾನ ಮಂತ್ರಿ
ಕುಸಿದ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿಗೆ ಮೋದಿ ಹೊಣೆ ಮಾಡಲು ಹೊರಟ ವಿಪಕ್ಷ : 2009ರಲ್ಲಿ ಉದ್ಘಾಟಿಸದ್ದು - ವಿಮಾನಯಾನ ಮಂತ್ರಿ
ದೊಡ್ಡ ಆರ್ಥಿಕ, ಕೃಷಿ, ಇವಿಎಂ, ಕಾಶ್ಮೀರ, ತುರ್ತು ಪರಿಸ್ಥಿತಿ : ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ
ದೊಡ್ಡ ಆರ್ಥಿಕ, ಕೃಷಿ, ಇವಿಎಂ, ಕಾಶ್ಮೀರ, ತುರ್ತು ಪರಿಸ್ಥಿತಿ : ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ
ಲೋಕಸಭೆಯಿಂದ ಪವಿತ್ರ ಸೆಂಗೊಲ್ ತೆಗೆದು ಹಾಕಲು ಒತ್ತಾಯಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ ಪ್ರತಿಪಕ್ಷ
ಲೋಕಸಭೆಯಿಂದ ಪವಿತ್ರ ಸೆಂಗೊಲ್ ತೆಗೆದು ಹಾಕಲು ಒತ್ತಾಯಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ ಪ್ರತಿಪಕ್ಷ
ತುರ್ತು ಪರಿಸ್ಥಿತಿಯನ್ನು ಹೇರುವ ಅಂದಿನ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರವನ್ನು ಖಂಡಿಸಿದ ಸ್ಪೀಕರ್ ಬಿರ್ಲಾ
ತುರ್ತು ಪರಿಸ್ಥಿತಿಯನ್ನು ಹೇರುವ ಅಂದಿನ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರವನ್ನು ಖಂಡಿಸಿದ ಸ್ಪೀಕರ್ ಬಿರ್ಲಾ
2,100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ : ಡ್ರಗ್ಸ್ ನಾಶಪಡಿಸಿದ ಸಿಎಂ ಹೇಮಂತ್ ಶರ್ಮಾ
2,100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ : ಡ್ರಗ್ಸ್ ನಾಶಪಡಿಸಿದ ಸಿಎಂ ಹೇಮಂತ್ ಶರ್ಮಾ
ತನ್ನದೇ ಅಭ್ಯರ್ಥಿ ಪ್ರಸ್ತಾಪಿಸಿದ್ದ ಪ್ರತಿಪಕ್ಷಕ್ಕೆ ಭಾರಿ ಮುಖಭಂಗ : ಸತತ ಎರಡನೇ ಅವಧಿಗೆ ಸ್ಪೀಕರ್ ಆಗಿ  ಓಂ ಬಿರ್ಲಾ ಆಯ್ಕೆ
ತನ್ನದೇ ಅಭ್ಯರ್ಥಿ ಪ್ರಸ್ತಾಪಿಸಿದ್ದ ಪ್ರತಿಪಕ್ಷಕ್ಕೆ ಭಾರಿ ಮುಖಭಂಗ : ಸತತ ಎರಡನೇ ಅವಧಿಗೆ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ
ಜೈ ಹಿಂದ್ ಬದಲು ಜೈ ಪ್ಯಾಲೆಸ್ತೀನ್ ಘೋಷಣೆ : ಓವೈಸಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲು ದೂರು
ಜೈ ಹಿಂದ್ ಬದಲು ಜೈ ಪ್ಯಾಲೆಸ್ತೀನ್ ಘೋಷಣೆ : ಓವೈಸಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲು ದೂರು
ಈಶ್ವರ ಖಂಡ್ರೆ ಮಗ ಕೇವಲ ನಮ್ಮ ಮುಸಲ್ಮಾನರ ವೋಟಿನ ಕಾರಣದಿಂದ ಗೆದ್ದಿದ್ದಾರೆ - ಸಚಿವ ಜಮೀರ್ ಅಹ್ಮದ್
ಈಶ್ವರ ಖಂಡ್ರೆ ಮಗ ಕೇವಲ ನಮ್ಮ ಮುಸಲ್ಮಾನರ ವೋಟಿನ ಕಾರಣದಿಂದ ಗೆದ್ದಿದ್ದಾರೆ - ಸಚಿವ ಜಮೀರ್ ಅಹ್ಮದ್

ನ್ಯೂಸ್ MORE NEWS...