ತೆರೆಗೆ ಅಪ್ಪಳಿಸಿದ ಕೆಜಿಎಫ್-2: ಯಶ್ ಅಭಿಮಾನಿಗಳ ಸಂಭ್ರಮ, ವಿಮರ್ಶೆ | Filmz news

2022-04-14
2373
KGF 2 Twitter Review

: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2(KGF-2) ಸಿನಿಮಾ ವಿಶ್ವಾದ್ಯಂತ ಇಂದು ಏಪ್ರಿಲ್ 14ಕ್ಕೆ ತೆರೆಗೆಬಂದಿದೆ.

ಬೆಂಗಳೂರಿನಲ್ಲಿ ಮಧ್ಯರಾತ್ರಿಯೇ 5 ಕಡೆಗಳಲ್ಲಿ ಫಸ್ಟ್ ಶೋ ಆರಂಭವಾಗಿದ್ದು, ರಾಜ್ಯದ 550ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆಕಂಡಿದೆ, ಭಾರತದಾದ್ಯಂತ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ಪ್ರದರ್ಶನವಾಗುತ್ತಿದೆ.

ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಎಪ್ಪತ್ತು ದೇಶಗಳಲ್ಲಿ ಇಂದು ತೆರೆಕಂಡಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಟಿಕೆಟ್ ಮುಂಗಡ ಬುಕ್ಕಿಂಗ್ ಆರಂಭಗೊಂಡಿದ್ದು, ತೆರೆ ಮೇಲೆ ತಮ್ಮ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಮೊದಲ ದಿನವೇ ಮುಗಿಬಿದ್ದು ಕೆಜಿಎಫ್​: ಚಾಪ್ಟರ್​ 2 ಸಿನಿಮಾ ನೋಡಿದ್ದಾರೆ. ಹಾಗಾಗಿ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದೆ. ರಾಕಿಭಾಯ್‌ ಗರುಡನ ಕೊಲೆಗೈದು, ಕೆಜಿಎಫ್‌ ಸಾಮ್ರಾಜ್ಯದಲ್ಲಿ ಅಬ್ಬರಿಸಿ ಸಂಚಲನ ಸೃಷ್ಟಿಸುವುದನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.

ಈ ರೀತಿಯ ಸೂಪರ್​ ಹಿಟ್​ ಸಿನಿಮಾ ನೀಡಿದ್ದಕ್ಕಾಗಿ ಕೆಜಿಎಫ್​ 2 ತಂಡಕ್ಕೆ ಜನರು ಭೇಷ್​ ಎನ್ನುತ್ತಿದ್ದಾರೆ. ಕೆಜಿಎಫ್‌-2 ಸಿನಿಮಾದ ಪ್ರತಿಯೊಂದು ಸೀನ್‌ ಕೂಡ ಯಾವ ಹಾಲಿವುಡ್‌ ಸಿನಿಮಾಗೂ ಕಮ್ಮಿ ಇಲ್ಲ. ರಾಕಿಭಾಯ್‌ ಪಂಚಿಂಗ್‌ ಡೈಲಾಗ್‌ ಮತ್ತು ರಾಕಿ ಕೊಡುವ ಶಾಕ್‌ಗಳು ಪ್ರೇಕ್ಷಕನ ಎದೆಯಲ್ಲಿ ಸಂಚಲನ ಕೊಡುತ್ತದೆ ಎನ್ನುತ್ತಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ರವೀನಾ ಟಂಡನ್ ಮೊದಲಾದವರು ನಟಿಸಿದ್ದಾರೆ. ವಿಜಯ್ ಕಿರಂಗದೂರು ತಮ್ಮ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

English summary :KGF 2 Twitter Review

7 ವಿದೇಶಿ ಪ್ರಜೆಗಳಿಗೆ 30 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಎನ್ಐಎ ನ್ಯಾಯಾಲಯ
7 ವಿದೇಶಿ ಪ್ರಜೆಗಳಿಗೆ 30 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಎನ್ಐಎ ನ್ಯಾಯಾಲಯ
ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ಸಾಮಗ್ರಿಗಳನ್ನು ಕಳುಹಿಸಿದ ಭಾರತ
ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ಸಾಮಗ್ರಿಗಳನ್ನು ಕಳುಹಿಸಿದ ಭಾರತ
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿದ ಗ್ರೀನ್ ಆಶಾ : 9 ನೇ ಭಾರತೀಯ ಹಡಗು ಎಂಬ ಹೆಗ್ಗಳಿಕೆಗೆ ಪಾತ್ರ
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿದ ಗ್ರೀನ್ ಆಶಾ : 9 ನೇ ಭಾರತೀಯ ಹಡಗು ಎಂಬ ಹೆಗ್ಗಳಿಕೆಗೆ ಪಾತ್ರ
ಹೆಚ್ಚುತ್ತಿರುವ ಜಾಗತಿಕ ಒತ್ತಡದ ನಡುವೆಯೂ ಯುಎಇ ಸಾಲವನ್ನು ಮರುಪಾವತಿಸಲಿದೆ ಪಾಕಿಸ್ತಾನ
ಹೆಚ್ಚುತ್ತಿರುವ ಜಾಗತಿಕ ಒತ್ತಡದ ನಡುವೆಯೂ ಯುಎಇ ಸಾಲವನ್ನು ಮರುಪಾವತಿಸಲಿದೆ ಪಾಕಿಸ್ತಾನ
ಪಾಕಿಸ್ತಾನಿ ನಿರ್ವಾಹಕನ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದ ಗ್ಯಾಂಗ್ ನ್ನು ಬಂಧಿಸಿದ ಉತ್ತರ ಪ್ರದೇಶದ ಎಟಿಎಸ್
ಪಾಕಿಸ್ತಾನಿ ನಿರ್ವಾಹಕನ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದ ಗ್ಯಾಂಗ್ ನ್ನು ಬಂಧಿಸಿದ ಉತ್ತರ ಪ್ರದೇಶದ ಎಟಿಎಸ್
ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ .. ಕೋರ್ ಕಮಿಟಿಗೆ ಲಿಖಿತವಾಗಿ ತಿಳಿಸಿದ್ದೆ - ಅಣ್ಣಾಮಲೈ
ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ .. ಕೋರ್ ಕಮಿಟಿಗೆ ಲಿಖಿತವಾಗಿ ತಿಳಿಸಿದ್ದೆ - ಅಣ್ಣಾಮಲೈ
ಪ ಬಂ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ನಾಯಕರ ಸರ್ಕಾರಿ ಭದ್ರತೆ ರದ್ದು . ಚುನಾವಣಾ ಆಯೋಗದ ಕಾರ್ಯಾಚರಣೆ
ಪ ಬಂ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ನಾಯಕರ ಸರ್ಕಾರಿ ಭದ್ರತೆ ರದ್ದು . ಚುನಾವಣಾ ಆಯೋಗದ ಕಾರ್ಯಾಚರಣೆ
ಮಾಲ್ಡಾ ಘಟನೆಯ ತನಿಖೆಗೆ ಎನ್ಐಎ : ನ್ಯಾಯಾಂಗ ಅಧಿಕಾರಿಗಳು ಘೇರಾವ್ ಮಾಡಿದ ನಂತರ EC ಕ್ರ್ಯಾಕ್‌ಡೌನ್
ಮಾಲ್ಡಾ ಘಟನೆಯ ತನಿಖೆಗೆ ಎನ್ಐಎ : ನ್ಯಾಯಾಂಗ ಅಧಿಕಾರಿಗಳು ಘೇರಾವ್ ಮಾಡಿದ ನಂತರ EC ಕ್ರ್ಯಾಕ್‌ಡೌನ್
 ಶ್ರೀ ಶಿವಕುಮಾರ ಸ್ವಾಮಿಗಳವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
ಶ್ರೀ ಶಿವಕುಮಾರ ಸ್ವಾಮಿಗಳವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
ಇರಾಕ್‌ನ ಬಾಗ್ದಾದ್‌ನಲ್ಲಿ ಅಮೇರಿಕನ್ ಪತ್ರಕರ್ತನ ಅಪಹರಣ: ಇರಾಕ್ ಸರ್ಕಾರ ದೃಢಪಡಿಸಿದೆ.
ಇರಾಕ್‌ನ ಬಾಗ್ದಾದ್‌ನಲ್ಲಿ ಅಮೇರಿಕನ್ ಪತ್ರಕರ್ತನ ಅಪಹರಣ: ಇರಾಕ್ ಸರ್ಕಾರ ದೃಢಪಡಿಸಿದೆ.
ಶಾಸಕರಿಗೆ ಮ್ಯಾಚ್ ಪಾಸ್‌ ಕೊಡಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿ : ಐಪಿಎಲ್‌ಗೆ 3, ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ 2
ಶಾಸಕರಿಗೆ ಮ್ಯಾಚ್ ಪಾಸ್‌ ಕೊಡಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿ : ಐಪಿಎಲ್‌ಗೆ 3, ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ 2
ಸಿಪಿಐ ವಿದೇಶಿ ಸಂಪರ್ಕ ಪ್ರಶ್ನಿಸಿದ  ಅಮಿತ್ ಶಾ : ಲೋಕಸಭೆಯಲ್ಲಿ ಸಿಪಿಐ ವಿರುದ್ಧ ವಾಗ್ದಾಳಿ
ಸಿಪಿಐ ವಿದೇಶಿ ಸಂಪರ್ಕ ಪ್ರಶ್ನಿಸಿದ ಅಮಿತ್ ಶಾ : ಲೋಕಸಭೆಯಲ್ಲಿ ಸಿಪಿಐ ವಿರುದ್ಧ ವಾಗ್ದಾಳಿ
ಮೆಟ್ರೋ ಪೋಸ್ಟರ್ ಪ್ರಕರಣ : ಎಲ್‌ಇಟಿ ಭಯೋತ್ಪಾದಕ ಶಬೀರ್ ಅಹ್ಮದ್ ಲೋನ್ ಬಂಧನ
ಮೆಟ್ರೋ ಪೋಸ್ಟರ್ ಪ್ರಕರಣ : ಎಲ್‌ಇಟಿ ಭಯೋತ್ಪಾದಕ ಶಬೀರ್ ಅಹ್ಮದ್ ಲೋನ್ ಬಂಧನ
ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ: ಪ್ರಮುಖ ಆರೋಪಿ ಶಾರಿಕ್ ತಪ್ಪೊಪ್ಪಿಗೆ ಹೇಳಿಕೆ ಬಹಿರಂಗ
ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ: ಪ್ರಮುಖ ಆರೋಪಿ ಶಾರಿಕ್ ತಪ್ಪೊಪ್ಪಿಗೆ ಹೇಳಿಕೆ ಬಹಿರಂಗ
ಸಾಂಪ್ರದಾಯಿಕ ಹಿಂದೂ ವಿಧಿವಿಧಾನಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ನೇಪಾಳದ ನೂತನ ಪ್ರಧಾನಿ ಬಾಲೆನ್ ಶಾ
ಸಾಂಪ್ರದಾಯಿಕ ಹಿಂದೂ ವಿಧಿವಿಧಾನಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ನೇಪಾಳದ ನೂತನ ಪ್ರಧಾನಿ ಬಾಲೆನ್ ಶಾ

ಫೋಟೋ ಗ್ಯಾಲಾರಿ MORE PHOTO...