ರಾಮ ಮಂದಿರ-ಬಾಬರಿ ಮಸೀದಿ ಪ್ರಕರಣ : ಸುಪ್ರಿಂಕೋರ್ಟ್ ನಲ್ಲಿ ಕೊನೆಯ ದಿನದ ವಿಚಾರಣೆ ಆರಂಭ | Janata news
ನವದೆಹಲಿ : ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ರಂಜನ್ ಗೊಗೊಯಿ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಅಯೋಧ್ಯ ರಾಮ ಮಂದಿರ-ಬಾಬರಿ ಮಸೀದಿ ಭೂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಇಂದಿನ ವಿಚಾರಣೆಯನ್ನು ಪ್ರಾರಂಭಿಸಿದೆ. ಇಂದು ಈ ಪ್ರಕರಣದ ವಿಚಾರಣೆಯ 40 ನೇ ದಿನ ಹಾಗೂ ಕೊನೆಯ ದಿನ ಆಗಿದೆ.
English summary :Ayodhya Ram Temple-Babri Masjid land case : Today in Supreme Court last day hearing started