14 ಟನ್ ಕಬ್ಬು ತುಂಬಿದ ಗಾಡಿ ಸಮೇತ ಭೀಮಾನದಿಗೆ ಬಿದ್ದ ಟ್ರ್ಯಾಕ್ಟರ್! | Janata news
ವಿಜಯಪುರ : ಭೀಮಾ ನದಿಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಉರುಳಿ ಬಿದ್ದಿದ್ದು, ಚಾಲಕ ಸೇರಿ ಟ್ರ್ಯಾಕ್ಟರ್ ನಲ್ಲಿ ಇದ್ದ ಹಲವರು ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದಾರೆ.
ಉಮರಾಣಿ-ಲವಗಿ ಬ್ಯಾರೇಜ್ ಮೇಲೆ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದೆ. ಈ ವೇಳೆ ಟ್ರ್ಯಾಕ್ಟರ್ ಹೊರಗೆ ಎತ್ತಲು ಸಾಧ್ಯವಾಗದೆ ಡ್ರೈವರ್ ಪರದಾಟ ಅನುಭವಿಸಿದ್ದಾರೆ. ನಂತರ ತಾವು ನದಿ ನೀರಿನಲ್ಲಿ ಈಜಿ ದಡ ಸೇರಿದ್ದಾರೆ. ಕಬ್ಬು ಸಮೇತ ಟ್ರ್ಯಾಕ್ಟರ್ ನೀರು ಪಾಲಾಗಿದೆ.
RELATED TOPICS:
English summary :Vijaypura