ಉತ್ತರ ಕನ್ನಡ ಪೋಲಿಸ್ 21 ಸಬ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ | Janata news
ಕಾರವಾರ : ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ 21 ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಜೆ. ಅರುಣ್ ಚಕ್ರವರ್ತಿ ಬುಧವಾರ ಆದೇಶ ಹೊರಡಿಸಿದ್ದಾರೆ. ವರ್ಗಾವಣೆಗೊಂಡ ಸ್ಥಳಕ್ಕೆ ತಕ್ಷಣವೇ ವರದಿ ಮಾಡಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅವರು ತಿಳಿಸಿದ್ದಾರೆ. ಜೊತೆಗೆ, ವರದಿ ಮಾಡಿಕೊಂಡ ಬಗ್ಗೆ ಮಾಹಿತಿಯನ್ನೂ ಕಚೇರಿಗೆ ಸಲ್ಲಿಸುವಂತೆ ಅವರು ಆದೇಶದಲ್ಲಿ ಸೂಚಿಸಿದ್ದಾರೆ.
ವರ್ಗಾವಣೆಗೊಂಡ ಪಿಎಸ್ಐಗಳ ಪಟ್ಟಿ
ಪಿಎಸ್ಐ ಹೆಸರು; ಹಾಲಿ ಇದ್ದ ಠಾಣೆ; ವರ್ಗಾವಣೆಗೊಂಡಿರುವ ಠಾಣೆ
ಸಂತೋಷ್ ಕಾಯ್ಕಿಣಿ; ಕೋಟ (ಕುಂದಾಪುರ); ಹೊನ್ನಾವರ
ವಿನಾಯಕ ಬಿಲ್ಲವ; ಗಂಗೊಳ್ಳಿ (ಕುಂದಾಪುರ); ಕಾರವಾರ ಸಂಚಾರ
ಡಿ.ಎನ್.ಕುಮಾರ್; ಹಿರಿಯಡ್ಕ (ಕಾರ್ಕಳ); ಕಾರವಾರ ಕರಾವಳಿ ಕಾವಲು ಪಡೆ
ಮಂಜುಳಾ ರಾವೋಜಿ; ದಾಂಡೇಲಿ; ರಾಮನಗರ (ಜೊಯಿಡಾ)
ವೀಣಾ ಹೊನ್ನಿ; ಅಂಕೋಲಾ;ಬೇಲೇಕೇರಿ ಕರಾವಳಿ ಕಾವಲು ಪೊಲೀಸ್
ಎ.ವೈ.ಕಾಂಬ್ಳೆ; ಯಲ್ಲಾಪುರ; ಅಂಕೋಲಾ
ಉಲ್ಲಾಸ ಪರವಾರ; ದಾಂಡೇಲಿ ನಗರ; ದಾಂಡೇಲಿ ಗ್ರಾಮಾಂತರ
ಪದ್ಮ ದೇವಾಳಿ; ಕಾರವಾರ ನಗರ; ಕಾರವಾರ ಗ್ರಾಮಾಂತರ
ಚಂದ್ರಶೇಖರ ಹರಿಹರ; ರಾಮನಗರ (ಜೊಯಿಡಾ); ಮಂಕಿ
ಆನಂದಮೂರ್ತಿ; ಹೊನ್ನಾವರ; ಹಳಿಯಾಳ
ಮೋಹಿನಿ ಶೆಟ್ಟಿ; ಬನವಾಸಿ; ಮುರ್ಡೇಶ್ವರ
ನಾಗವ್ವ ಪಾಟೀಲ್; ಮುರ್ಡೇಶ್ವರ; ಚಿತ್ತಾಕುಲ (ಕಾರವಾರ)
ನೀತು ಗುಡೆ; ಮಂಕಿ; ಹಿರಿಯಡ್ಕ (ಕಾರ್ಕಳ)
ಹೀರಾವತಿ ಚಂದಾವರ; ಮಹಿಳಾ ಠಾಣೆ (ಕಾರವಾರ); ಡಿಎಸ್ಎ ಯು ವಿಭಾಗ (ಕಾರವಾರ)
ಕುಸುಮಾಧರ ಕೆ.; ಚಿತ್ತಾಕುಲ; ಭಟ್ಕಳ ನಗರ
ಬಸವರಾಜ ಎಸ್.ಎಚ್; ಭಟ್ಕಳ ನಗರ; ಮುರ್ಡೇಶ್ವರ
ಉಮೇಶ್ ಪಾವಸ್ಕರ್; ಸಿದ್ದಾಪುರ; ದಾಂಡೇಲಿ ನಗರ
ಪ್ರವೀಣಕುಮಾರ್; ಕಾರವಾರ ಕಾವಲು ಪಡೆ; ಯಲ್ಲಾಪುರ
ಮಾಲಿನಿ ಜಿ.; ಮಲ್ಲಾಪುರ; ಚಿಕ್ಕಮಗಳೂರು ರಾಜ್ಯ ಗುಪ್ತವಾರ್ತೆ
ಸಾವಿತ್ರಿ ನಾಯ್ಕ; ಹೊನ್ನಾವರ ಕರಾವಳಿ ಕಾವಲು ಪೊಲೀಸ್; ಹೊನ್ನಾವರ
ಸುಧಾ ಅಘನಾಶಿನಿ; ಹೊನ್ನಾವರ ಕರಾವಳಿ ಕಾವಲು ಪೊಲೀಸ್; ಕುಮಟಾ
ಸೂಚನೆ : ಮೇಲಿನ ಮಾಹಿತಿಗಳನ್ನು ನಮ್ಮ ಅನುಮೋದನೆ ಇಲ್ಲದೆ ಕಾಪಿ ಮಾಡುವುದು ಅಥವಾ ಮರುಪ್ರಕಟಣೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು, ಬೆಂಗಳೂರು ಕೋರ್ಟನಲ್ಲಿ ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುವುದು.