ಕತ್ತಿಯಲ್ಲಿ ಕೇಕ್ ಕಟ್ ಪ್ರಕರಣ; ನಟ ದುನಿಯಾ ವಿಜಯ್ಗೆ ನೋಟಿಸ್ ನೀಡಲು ಡಿಸಿಪಿ ಸೂಚನೆ? | Janata news
ಬೆಂಗಳೂರು : ಬರ್ತ್ ಡೇ ಆಚರಣೆ ವೇಳೆ ಕತ್ತಿಯಲ್ಲಿ ಕೇಕ್ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ದಕ್ಷಿಣ ವಲಯ ಡಿಸಿಪಿ ರೋಹಿಣಿ ಸೆಫಟ್ ದುನಿಯಾ ವಿಜಿಗೆ ನೋಟಿಸ್ ನೀಡುವಂತೆ ಗಿರಿನಗರ ಗಿರಿನಗರ ಠಾಣೆ ಇನ್ಸ್ಪೆಕ್ಟರ್ ಸಿದ್ದಲಿಂಗಯ್ಯರಿಗೆ ಸೂಚನೆ ನೀಡಿದ್ದಾರೆ.
ವಿವರಣೆ ಕೇಳಿ ದುನಿಯಾ ವಿಜಿಗೆ ನೋಟಿಸ್ ನೀಡುವಂತೆ ಗಿರಿನಗರ ಠಾಣೆ ಇನ್ಸ್ಪೆಕ್ಟರ್ ಸಿದ್ದಲಿಂಗಯ್ಯರಿಗೆ ಸೂಚನೆ ಬಂದಿದೆ. ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಪೊಲೀಸರು ಕರೆಸಲಿದ್ದಾರೆ.
ಐದು ಇಂಚಿಗೂ ಉದ್ದದ ಕತ್ತಿಯನ್ನು ಬಳಸುವಂತಿಲ್ಲ, ಇಟ್ಟುಕೊಳ್ಳುವಂತಿಲ್ಲ. ಪೊಲೀಸರು ಅಂತಹವರ ವಿರುದ್ಧ ಆರ್ಮ್ಸ್ ಆಕ್ಟ್ ಅಡಿ ಕೇಸ್ ಬುಕ್ ಮಾಡ್ತಾರೆ.
English summary :Bangalore