ಆನಂದ್ ರಾವ್ ಸರ್ಕಲ್ ಬೆಸ್ಕಾಂ ಕಚೇರಿಯಲ್ಲಿ ಅಗ್ನಿ ಅವಗಢ! | Janata news
ಬೆಂಗಳೂರು : ಆನಂದ್ ರಾವ್ ಸರ್ಕಲ್ನಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಆಯಿಲ್ ಲೀಕ್ ಆಗಿ ಟ್ರಾನ್ಸ್ಫಾರ್ಮರ್ಗೆ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ಮಂದಿ ಬೆಂಕಿ ನಂದಿಸಿದ್ದಾರೆ.
ಬೆಸ್ಕಾಂ ಕಚೇರಿ ಆವರಣದಲ್ಲಿದ್ದಂತ ಟ್ರಾನ್ಸ್ ಫಾರ್ಮನ್ ನಲ್ಲಿ ಆಯಿಲ್ ಲೀಕ್ ಆಗಿ, ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಆನಂದ್ ರಾವ್ ಸರ್ಕಲ್ ನಲ್ಲಿ ಸುತ್ತಮುತ್ತಾ ಹೊಗೆಯಿಂದ ತುಂಬಿಕೊಂಡು, ಈ ಕುರಿತಂತೆ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಆಗ್ನಿ ಶಾಮಕ ಸಿಬ್ಬಂದಿಗಳು ಇದೀಗ ಅಗ್ನಿ ನಂದಿಸಿದ್ದಾರೆ.
English summary :Bangalore