ಮೊಬೈಲ್ ರಿಚಾರ್ಜ್ ಮಾಡಿಸುತ್ತಿದ್ದ ಮಹಿಳೆಯರಿಗೆ ಅಶ್ಲೀಲ ಮೆಸೇಜ್ - ಕಾಮುಕ ಅಂಗಡಿಯವನಿಗೆ ಧರ್ಮದೇಟು | Janata news
ಮಡಿಕೇರಿ : ಮೊಬೈಲ್ ಅಂಗಡಿಯಲ್ಲಿ ಕರೆನ್ಸಿ ರಿಚಾರ್ಜ್ ಗೆ ಸಮಯದಲ್ಲಿ ತೆಗೆದುಕೊಂಡ ಮಹಿಳೆಯರ ಮೊಬೈಲ್ ನಂಬರ್ ದುರುಪಯೋಗ ಪಡಿಸಿಕೊಂಡು ಅಸಭ್ಯ, ಅಶ್ಲೀಲ ಮೆಸೇಜ್ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾದ ಕಾಮುಕ ಸಾರ್ವಜನಿಕವಾಗಿ ಧರ್ಮದೇಟು ತಿಂದ ಘಟನೆ, ಮಂಜಿನ ನಗರಿ, ಮಡಿಕೇರಿಯಲ್ಲಿ ವರದಿಯಾಗಿದೆ.
ತನ್ನ ರಿಚಾರ್ಜ್ ಅಂಗಡಿಯ ದುರುಪಯೋಗ ಪಡೆಯುತ್ತಿದ್ದ ಕಾಮುಕನನ್ನು ಮೊಹಮದ್ ಮುದಾಸಿರ್ ಎಂದು ಗುರುತಿಸಲಾಗಿದೆ. ಇತ ವಿವಾಹಿತ ಹಿಂದೂ ಹೆಣ್ಣು ಮಹಿಳೆಯಾರನ್ನೇ ಗುರಿಯಾಗಿಸಿ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.
ಇದೇರೀತಿ ಇತ್ತೀಚಿಗೆ ವಿವಾಹಿತ ಮಹಿಳೆಯೋರ್ವರಿಗೆ ಈ ಕಾಮುಕ ಪದೇಪದೇ ಮೊಬೈಲ್ ನಲ್ಲಿ ಕಿರುಕುಳ ನೀಡುತ್ತಿದ್ದು, ಸಂತ್ರಸ್ತ ಮಹಿಳೆ ಸ್ಥಳೀಯ ಸಂಘಟನೆಗೆ ದೂರು ಕೊಟ್ಟಿದ್ದಳು, ಎನ್ನಲಾಗಿದೆ.
ಮೊಹಮದ್ ನ ಕಿರುಕುಳ ಅತಿಯಾದ ಹಿನ್ನೆಲೆಯಲ್ಲಿ, ಸ್ಥಳಿಯರೊಂದಿಗೆ ಯೋಜನೆ ಮಾಡಿ ಆತನನ್ನು ಭೇಟಿಯಾಗುವಂತೆ ಸ್ಥಳ ನಿಗದಿ ಮಾಡಿ ಕರೆಯಿಸಿದ ಧೀರ ಮಹಿಳೆ, ಕಾಮುಕ ಮೊಹಮದ್ ಗೆ ತಕ್ಕ ಪಾಠ ಕಳಿಸಿದ್ದಾಳೆ. ಈ ಸಂದರ್ಭದಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಸಾರ್ವಜನಿಕರು ಸರಿಯಾಗಿಯೇ ಗೂಸಾ ಕೊಟ್ಟು, ಬುದ್ದಿ ಕಲಿಸಿದ ಬಳಿಕ ಕಾಮುಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ, ಎನ್ನಲಾಗಿದೆ.
कर्नाटक के कुर्ग मुस्लिम मुंतशिर अहमद एक हिंदू विवाहिता महिला को फोन पर बार-बार गंदे तरीके से बात करता
— Shefali Tiwari (@shefalitiwari7) September 17, 2020
महिला ने चालाकी दिखाई उससे प्यार भरी बातें करके एक जगह मिलने के लिए बुलाया महिला ने अपने परिवार और कुछ लोगों को बता दिया उसके बाद उस #लव_जिहादी का अंजाम👇#लवजिहाद_पर_आखिरी_वार pic.twitter.com/xW2QckNcCa